ಲಕ್ನೋ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ (Mayawati) ಗುರುವಾರ ತಮ್ಮ ಸೋದರಳಿಯ ಆಕಾಶ್ ಆನಂದ್ (Akash Anand) ಅವರನ್ನು ಬಹುಜನ ಸಮಾಜ ಪಕ್ಷ (BSP) ದಿಂದ ಎರಡನೇ ಬಾರಿಗೆ ಹೊರಹಾಕಿದ್ದಾರೆ. ಕಳೆದ ವಾರ ಬಿಎಸ್ಪಿಯ ರಾಷ್ಟ್ರೀಯ ಸಂಯೋಜಕ ಸ್ಥಾನದಿಂದ ಆನಂದ್ ಅವರನ್ನು ತೆಗೆದು ಹಾಕಲಾಯಿತು. ಈಗ ಪಕ್ಷದಿಂದ ವಜಾಗೊಳಿಸಲಾಗಿದೆ ಎಂದು ಮಾಯಾವತಿ ಘೋಷಿಸಿದ್ದಾರೆ. ಇದನ್ನೂ ಓದಿ: UP Assembly Polls 2027 | ಚುನಾವಣೆಗೂ ಮುನ್ನ ಬಂಪರ್ – 1 ಕೋಟಿ ಮಹಿಳೆಯರಿಗೆ 1 ಲಕ್ಷದವರೆಗೆ ಬಡ್ಡಿರಹಿತ […]
This story is only covered by news sources that have yet to be evaluated by the independent media monitoring agencies we use to assess the quality and reliability of news outlets on our platform. Learn more here.